AWR Kannada / ಕನ್ನಡ / Kannaḍa

Radio programs in Kannada / ಕನ್ನಡ / Kannaḍa for Karnataka, Kerala, Maharashtra, Andhra Pradesh, Goa, India, by Adventist World Radio

069 ದೇವರ ಆಜ್ಞೆಗಳು

ms@ ನ್ಯಾಯಪ್ರಮಾಣವು ಪರಿಶುದ್ಧವಾದದ್ದು. ಆಜ್ಞೆಯು ಪರಿಶುದ್ಧವೂ, ನ್ಯಾಯವೂ, ಹಿತವೂ, ಆಗಿರುವಂಥದ್ದು ಸರಿ.

11-19
28:59

068 ಪರಿಶುದ್ಧರ ತಾಳ್ಮೆಯು

ms@ ಪರಿಶುದ್ಧರು ತಮ್ಮ ಎಲ್ಲಾ ದುಷ್ಟ ಮಾರ್ಗಗಳನ್ನು ತ್ಯಜಿಸಿ ನಂತರ ನಮ್ಮ ಎಲ್ಲಾ ಪ್ರಕರಣಗಳನ್ನು ಕ್ರಿಸ್ತನ ಕೈಗೆ ಒಪ್ಪಿಸಿ ಕೊಡಬೇಕು

11-19
29:00

067 ದೇವರ ಕೋಪ

ms@ ಏಳು ಮಂದಿ ದೂತರಲ್ಲಿ ಏಳು ಕಡೇ ಉಪದ್ರವಗಳಿದ್ದವು; ಯಾಕಂದರೆ ಅವುಗಳಲ್ಲಿ ದೇವರ ರೌದ್ರವು ತುಂಬಿದೆ.

11-18
28:59

066 ಅವಳನ್ನು ಬಿಟ್ಟು ಹೊರಗೆ ಬನ್ನಿ

ms@ ದೇವರು ಈ ಕೊನೆಗಾಲದಲ್ಲಿ ಬಾಬೆಲ್ ಎನ್ನುವ ಗೊಂದಲಮಯವಾದ ತಪ್ಪಾದ ಬೋಧನೆಗಳಿಂದ ಹೊರಬರುವಂತೆ ಕರೆಯುವನಾಗಿದ್ದಾನೆ.

11-17
28:58

065 ಮಹಾ ಶಬ್ಧದ ಕೂಗು.

ms@ 'ಬ್ಯಾಬಿಲೋನ್‌ನಿಂದ ಹೊರಗೆ ಬಾ' ಈ ಸಂದೇಶವು ಜಗತ್ತಿಗೆ ನೀಡಲಾಗುವ ಕೊನೆಯ ಎಚ್ಚರಿಕೆಯಾಗಿದೆ.

11-16
28:59

064 :’666’ ಮೃಗದ ಅಂಕೆ.

ms@ 666 ಎಂಬುದು ಮೃಗದ ಗುರುತನ್ನು ಕಾನೂನಾಗಿ ಜಗತ್ತಿಗೆ ತರುವ ಮನುಷ್ಯನನ್ನು ಕಂಡು ಹಿಡಿಯಲು ನೀಡಿರುವ ಸಂಖ್ಯೆ.

11-15
29:00

063 ದೇವರ ಮುದ್ರೆ ಮತ್ತು ಮೃಗದ ಗುರುತು.

ms@ ಅಂತ್ಯಕಾಲದಲ್ಲಿ ದೇವರ ಆಜ್ಞೆಗಳನ್ನು ಪಾಲಿಸುವವರು ದೇವರ ಮುದ್ರೆಯನ್ನು ಹೊಂದಿರುತ್ತಾರೆ ಮತ್ತು ಮನುಷ್ಯರ ಆಜ್ಞೆಗಳನ್ನು ಪಾಲಿಸುವವರು ಮೃಗದ ಗುರುತನ್ನು ಹೊಂದಿರುತ್ತಾರೆ.

11-14
28:59

062 ಮೃಗದ ವಿಗ್ರಹ.

ms@ ರಾಜ್ಯ ಮತ್ತು ಧಾರ್ಮಿಕ ಶಕ್ತಿಯು ಒಟ್ಟಾಗಿ ಎಲ್ಲಾ ಜನರನ್ನು ಮೊದಲ ಮೃಗವನ್ನು ಪೂಜಿಸಲು ಒತ್ತಾಯಿಸುತ್ತದೆ.

11-13
29:00

061 ಅಮೇರಿಕಾದ ಬಗ್ಗೆ ಪ್ರವಾದನೆ.

ms@ ಭೂಮಿಯಿಂದ ಏರಿ ಬರುವ ಮೃಗ ಅದು ಅಮೆರಿಕ ಸಂಸ್ಥಾನವನ್ನು ಸೂಚಿಸುತ್ತದೆ, ಅದು ಮೊದಲ ಮೃಗದ ಜೊತೆ ಸೇರಿ ದೇವರ ಆಜ್ಞೆಗಳಿಗೆ ವಿರುದ್ಧವಾಗಿ ಮಾತನಾಡುತ್ತದೆ.

11-12
28:59

060 :ಸಮುದ್ರದಿಂದ ಏರಿಬರುವ ಮಾದಲ ಮೃಗ.

ms@ ಸಮುದ್ರದಿಂದ ಏರಿಬರುವ ಮೃಗವು ದೇವರ ಆಜ್ಞೆಗಳಿಗೆ ವಿರುದ್ಧವಾದ ಕೆಲಸಗಳನ್ನು ಮಾಡುವ ರಾಜ್ಯ ಅಥವಾ ರಾಜನನ್ನು ಪ್ರತಿನಿಧಿಸುತ್ತದೆ.

11-11
28:59

059: ಬಾಬೆಲು ಮಹಾಜಾರಸ್ತ್ರೀ

ms@ ಕಡೇ ದಿವಸಗಳಲ್ಲಿ ನಡೆಯಲಿರುವ ಯುದ್ಧದಲ್ಲಿ ಸೈತಾನನು ದೇವರ ಜನರಿಗೆ ವಿರೋಧವಾಗಿ ಐಕ್ಯನಾಗುವನು.

11-10
28:52

058 ಬಬಿಲೋನಿನ ದ್ರಾಕ್ಷರಸ.

ms@ ಬ್ಯಾಬಿಲೋನ್ ಧರ್ಮವು ಯಾವಾಗಲೂ ದೇವರ ಶುದ್ಧ ನಂಬಿಕೆಯನ್ನು

11-09
28:59

057ಮರ್ಮ ಬಾಬೆಲು

ms@ ಎಲ್ಲಾ ರಾಷ್ಟ್ರಗಳನ್ನು ನಿಯಂತ್ರಿಸಬಲ್ಲ ಮತ್ತು ಯೇಸುಕ್ರಿಸ್ತನ ಅನುಯಾಯಿಗಳ ಮೇಲೆ ಸಾವು ಮತ್ತು ವಿನಾಶವನ್ನು ತರುವ ರಹಸ್ಯ ಬ್ಯಾಬಿಲೋನ್.

11-08
28:59

056 ದೇವರನ್ನು ಆರಾಧಿಸಿ.

ms@ ಆತನ ಆಜ್ಞೆಗಳಿಗೆ ವಿಧೇಯರಾಗದೆ, ಯಾವುದೇ ಆರಾಧನೆಯು ದೇವರಿಗೆ ಮೆಚ್ಚಿಕೆಯಾಗುವುದಿಲ್ಲ.

11-07
28:59

055 ನ್ಯಾಯವಿಚಾರಣೆಯ ಸಮಯ.

ms@ ಪರಲೋಕದ ದಾಖಲೆಗಳು ತೆರೆಯಲ್ಪಟ್ಟಾಗ, ನ್ಯಾಯಾಧೀಶರು ಮಾತಿನಲ್ಲಿ ಅಲ್ಲ, ಆದರೆ ಪುಸ್ತಕದ ಮೂಲಕ ದೇವರು ತೀರ್ಪು ಮಾಡುತ್ತಾನೆ.

11-06
28:58

054 ನ್ಯಾಯವಿಚಾರಣೆಯ ಸಮಯ ಬಂದಿದೆ.

ms@ ಈ ಭೂಮಿಯ ಮೇಲೆ ಜೀವಿಸಿದ ಪ್ರತಿಯೊಬ್ಬ ವ್ಯಕ್ತಿಯು ಯೇಸುವಿನ ಎರಡನೇ ಬರುವಿಕೆಗೆ ಮುಂಚಿತವಾಗಿ ನ್ಯಾಯವಿಚಾರಣೆಗೆ ಒಳಪಡಿಸುತ್ತಾನೆ.

11-05
29:00

53 ದೇವರನ್ನು ಮಹಿಮೆಪಡಿಸಿರಿ.

ms@ ದೇವರನ್ನು ಮಹಿಮೆಪಡಿಸಿ ಎಂದರೆ, ದೇವರ ಮಹಿಮೆಯು ದೇವರ ಗುಣವೆಂದು ಸ್ಪಷ್ಟವಾಗಿ ಕಂಡುಬರುತ್ತದೆ.

11-04
28:54

52 ದೇವರಿಗೆ ಭಯಪಡಿರಿ.

ms@ ದೇವರ ಭಯದಲ್ಲಿ ನಿಲ್ಲುವುದು ಎಂದರೆ ನಾವು ಪರಿಪೂರ್ಣ ಪವಿತ್ರ ಎಂದು ತಿಳಿದಿರುವವರ ನಿಲ್ಲುವುದು.

11-03
28:59

051 ನಿತ್ಯವಾದ ಸುವಾರ್ತೆ.

ms@ ಮೂರು ದೇವದೂತರ ಸಂದೇಶವು ಸತ್ಯವನ್ನು ಸ್ವೀಕರಿಸುವವರನ್ನು ಪ್ರತಿನಿಧಿಸುತ್ತದೆ ಮತ್ತು ಜಗತ್ತಿಗೆ ಸುವಾರ್ತೆಯನ್ನು ತೆರೆಯುವ ಶಕ್ತಿಯನ್ನು ಹೊಂದಿದೆ.

11-02
28:59

50 ಪ್ರಸ್ತುತ ಸತ್ಯ

ms@ ಕಾವಲುಗಾರರು ಈಗಲಾದರೂ ಧ್ವನಿ ಎತ್ತಿ ಈ ಕಾಲದ ವರ್ತಮಾನ ಸತ್ಯ ಎಂಬ ಸಂದೇಶ ನೀಡಲಿ.

11-01
28:59

Recommend Channels