UV Listen

Recharge: Kick start your day by tuning in to "Recharge” Podcast by Mr. Badekkila Pradeep. Relax: Stay relaxed with joy, music, comfort with the podcast "Relax" by Mr. Badekkila Pradeep.

S1 EP 89: ತೀರ್ಥ ಸ್ಥಳಗಳಲ್ಲಿ ನೀರಿಗೆ ನಾಣ್ಯಗಳನ್ನು ಯಾಕಾಗಿ ಹಾಕುತ್ತಾರೆ ?

ದೇವಾಲಯಗಳಲ್ಲಿ, ತೀರ್ಥ ಸ್ಥಳಗಳಲ್ಲಿ ಭಕ್ತರು ನೀರಿಗೆ ನಾಣ್ಯಗಳನ್ನು ಹಾಕುತ್ತಾರೆ. ಆದರೆ ಬಹಳಷ್ಟು ಜನರಿಗೆ ಯಾಕಾಗಿ ಹೀಗೆ ಮಾಡಲಾಗುತ್ತದೆ ಎಂಬುದರ ಬಗ್ಗೆ ತಿಳುವಳಿಕೆ ಇಲ್ಲ. ಹಿಂದೂ ಧರ್ಮದ ಅತ್ಯಂತ ಪ್ರಾಚೀನ ಸಂಪ್ರದಾಯಗಳಲ್ಲಿ ಇದೂ ಕೂಡಾ ಒಂದು . ಹಾಗಾದ್ರೆ ಈ ಆಚರಣೆಯ ಹಿಂದಿನ ಸುಂದರ ವಿಷಯವನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ

07-24
08:10

S1EP42 Recharge. Bharatada Geniusgalu Bhaskaracharya - ಭಾರತದ ಜೀನಿಯಸ್_ಗಳು - ಭಾಸ್ಕರಾಚಾರ್ಯ

ಭಾರತ ಅನೇಕ ಮೇಧಾವಿಗಳನ್ನ ಹುಟ್ಟು ಹಾಕಿದೆ. ಅವರನ್ನು ಪರಿಚಯ ಮಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. "ಭಾರತದ ಜೀನಿಯಸ್‌ಗಳು" ಎಂಬ ಈ ಸಿರೀಸ್‌ನ ಎರಡನೇ ಸಂಚಿಕೆಯಲ್ಲಿ ನಾವಿಂದು ಭಾರತೀಯ ಗಣಿತಜ್ಞ, ಖಗೋಳ ಶಾಸ್ತ್ರಜ್ಞ ಭಾಸ್ಕರಾಚಾರ್ಯರ ಬಗ್ಗೆ ತಿಳಿದುಕೊಳ್ಳೋಣ. ಅವರ ವ್ಯಕ್ತಿತ್ವ ನಮಗೆಲ್ಲರಿಗೂ ಸ್ಫೂರ್ತಿ. ಕೇಳಿ ರೀಚಾರ್ಜ್‌ ಆಗಿ ಬಡೆಕ್ಕಿಲ ಪ್ರದೀಪ್‌ಅವರ ಧ್ವನಿಯಲ್ಲಿ.  uvlisten.com ಅಂತ ಟೈಪ್‌ ಮಾಡಿ.

02-28
12:43

S1EP41 Recharge. Bharatada Geniusgalu Sushrutha - ಭಾರತದ ಜೀನಿಯಸ್_ಗಳು - ಸುಶ್ರುತ

ಭಾರತ ಅಂದರೆ ಸಾಧಕರ ನಾಡು. ಇಲ್ಲಿ ಬಂದು ಹೋದ ಒಬ್ಬೊಬ್ಬ ಸಾಧಕರ ಬಗ್ಗೆ ತಿಳಿಯುತ್ತಾ ಸಾಗಿದರೆ ರೋಮಾಂಚನವಾಗುತ್ತದೆ. ಅಷ್ಟೇ ಏಕೆ, ಈ ರೀತಿಯ ಸಾಧನೆ ನಮ್ಮೂರಿನವರೇ ಮಾಡಿದ್ದಾ ಅನ್ನುವ ಉದ್ಗಾರ ಮೂಡುವುದೂ ಸಾಧ್ಯ. ಅಂತಹಾ ʼಭಾರತದ ಜೀನಿಯಸ್‌ʼಗಳ ಸರಣಿ ಇಂದಿನಿಂದ ಕೇಳಿ. ಮೊದಲ ಸಂಚಿಕೆಯಲ್ಲಿ ಸರ್ಜರಿಗಳ ಪಿತಾಮಹನ ಕಥೆ, ಅವರು ಮಾಡಿದ ಸಾಧನೆಗಳೇ ನಮ್ಮ ಜೀವನಕ್ಕೆ ಸ್ಪೂರ್ತಿಯಾಗುತ್ತದೆ. ಕೇಳಿ ರೀಚಾರ್ಜ್‌ ಆಗಿ, ಬಡೆಕ್ಕಿಲ ಪ್ರದೀಪ್‌ ಧ್ವನಿಯಲ್ಲಿ,

02-27
13:58

S1 EP 103 ಅದೆಷ್ಟೋ ಅನಾಥರಿಗೆ ತಾಯಿಯಾಗಿ ಬದುಕನ್ನ ಕಟ್ಟಿಕೊಟ್ಟವರ ಕತೆ

ಸಮಾಜದಿಂದ ಬೆಳೆಯುವ ನಾವು ಸಮಾಜದಿಂದಾನೆ ಉನ್ನತಮಟ್ಟಕ್ಕೆ ಏರಿದಾಗ.. ಮತ್ತೆ ಸಮಾಜದ ಋಣ ತೀರಿಸಬೇಕಾಗುತ್ತೆ .. ಈ ಮಹತ್ತರ ಕಾರ್ಯವನ್ನ ಮಾಡಿದವ್ರು ನಮ್ಮ ಸಮಾಜದಲ್ಲಿ ಅನೇಕರಿರಬಹುದು ಆದರೆ ಆದನ್ನೇ ನಿಸ್ವಾರ್ಥವಾಗಿ ಮಾಡೋರು ಬೆರಳೆಣಿಕೆಯಷ್ಟು ಜನ ಮಾತ್ರ.

05-28
08:24

S1EP12 Relax | Snana Achara Ityadi | ಸ್ನಾನ ಆಚಾರ ಇತ್ಯಾದಿ

Relax: Stay relaxed with joy, music, comfort with the podcast "Relax" by Mr. Badekkila Pradeep. 'ಸ್ನಾನ'ದ ಮಹತ್ವ  ನಾವು ಬೆಳಿಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗೋವರೆಗೂ ಮಾಡುವ ಎಲ್ಲಾ ವಿಚಾರಗಳಿಗೂ ಅದರದ್ದೇ ಆದ ಮಹತ್ವ, ವೈಜ್ಞಾನಿಕ ನೆಲೆ ಇದೆ. ಸ್ನಾನ ಸೇರಿದಂತೆ ನಮ್ಮ ಪ್ರಾಚೀನ ಸಂಪ್ರದಾಯಗಳನ್ನು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. ಈ QR ಕೋಡ್ ಸ್ಕ್ಯಾನ್ ಮಾಡಿ

12-01
11:01

S1EP11 Relax - Belageddu | ಬೆಳಗೆದ್ದು

Relax: Stay relaxed with joy, music, comfort with the podcast "Relax" by Mr. Badekkila Pradeep.

11-24
10:43

S1EP10 Relax - Anubhava | ಅನುಭವ

Relax: Stay relaxed with joy, music, comfort with the podcast "Relax" by Mr. Badekkila Pradeep.

10-07
13:20

S1EP9 Relax - Nade Nudi | ನಡೆ ನುಡಿ

Relax: Stay relaxed with joy, music, comfort with the podcast "Relax" by Mr. Badekkila Pradeep.

10-07
11:19

S1EP8 Relax - Avasara | ಅವಸರ

Relax: Stay relaxed with joy, music, comfort with the podcast "Relax" by Mr. Badekkila Pradeep.

10-07
12:59

S1EP7 Relax - Kannu | ಕಣ್ಣು

Relax: Stay relaxed with joy, music, comfort with the podcast "Relax" by Mr. Badekkila Pradeep.

10-07
11:45

S1EP6 Relax - Avakasha | ಅವಕಾಶ

Relax: Stay relaxed with joy, music, comfort with the podcast "Relax" by Mr Badekkila Pradeep.

10-07
14:23

S1EP4 Relax - Nildhana | ನಿಲ್ದಾಣ

Relax: Stay relaxed with joy, music, comfort with the podcast "Relax" by Mr. Badekkila Pradeep.

10-07
14:20

S1EP3 Relax - Prayana | ಪ್ರಯಾಣ

Relax: Stay relaxed with joy, music, comfort with the podcast "Relax" by Mr. Badekkila Pradeep.

10-07
15:54

S1EP2 Relax - Kaadu | ಕಾಡು

Relax: Stay relaxed with joy, music, comfort with the podcast "Relax" by Mr. Badekkila Pradeep.

10-07
12:10

S1EP1 Relax - Omkara | ಓಂಕಾರ

Relax: Stay relaxed with joy, music, comfort with the podcast "Relax" by Mr. Badekkila Pradeep.

10-07
13:02

S1 EP 133 ನಮಗೆ ನಾವೇ ಪ್ರೇರಣೆ | Motivated by Ourselves

ಗುರಿ ಸಾಧನೆಯ ಹಾದಿ ಸುದೀ ರ್ಘ ವಾಗಿದ್ದಾಗ ಮನಸ್ಸು ಒಂದಲ್ಲ ಒಂದು ಹಂತದಲ್ಲಿ ಏಕಾಗ್ರತೆ ಕಳೆದುಕೊ ಳ್ಳಬಹುದು. ನಿರಾಸಕ್ತಿ ಆವರಿಸಬಹುದು. ಇಂಥ ಸಮಯದಲ್ಲಿ ಮನಸ್ಸು ಬೇ ರೆ ವಿಚಾರಗಳತ್ತಹರಿಯದಂತೆ ಅದನ್ನು ತಡೆದು ಮತ್ತೆ ಸರಿಯಾದ ಮಾರ್ಗ ದಲ್ಲಿ ಮುನ್ನಡೆಯುವಂತೆ ಮಾಡಬೇ ಕು. ಅದಕ್ಕೆ ನಮ್ಮನ್ನು ನಾವು ಪ್ರೇರೇ ಪಿಸಿಕೊ ಳ್ಳುವುದು ಅಗತ್ಯ. ಈ ಬಗ್ಗೆ ನಾವು ವಿಚಾರ ಮಾಡುತ್ತಾ ಹೋ ಗೋ ಣ…

08-11
07:38

S1 Ep 132 ಪ್ರಯತ್ನಶೀಲನಿಗೆ ಯಶಸ್ಸು ಖಂಡಿತ

ಜೀವನದಲ್ಲಿಎಲ್ಲಾವಿಧದಲ್ಲೂಗೆಲುವಿನ ನಿರೀಕ್ಷೆ ಇಟ್ಟೇ ನಾವು ಮುನ್ನುಗ್ಗುತ್ತಿರುತ್ತೇವೆ. ನಿರೀಕ್ಷಿತ ಗೆಲುವನ್ನು ಸಾಧಿಸಲು ಬೇಕಾದ ಸೀಕ್ರೆಟ್ಗಳು ಹಲವು, ಅವುಗಳಲ್ಲಿಕೆಲವನ್ನು ಹೆಕ್ಕಿ ತೆಗೆದು ಅದನ್ನು ನಿಮ್ಮೆದುರು ಬಿಚ್ಚಿಡುವ ಮೂಲಕ ನಾವೆಲ್ಲಸೇರಿ ಸಕ್ಸೆಸ್ನ ಹಾದಿಯಲ್ಲಿಜೊತೆಯಾಗಿ ಸಾಗೋ ಣ. ಇಂದಿನ ಸೀಕ್ರೇಟ್ ಏನು ಅಂತ ತಿಳಿದುಕೊಳ್ಳ ೋ ಸಮಯ ಈವಾಗ್ ಶುರು, ಶುರು ಮಾಡೋ ಣ ಇವತ್ತಿನ ಸಂಚಿಕೇನ!

07-21
07:20

S1 EP 131 : ಮನಸಿದ್ದರೆ ಮಾರ್ಗ | Where there's a will, there's a way

ಸಾಮರ್ಥ್ಯ ಮತ್ತು ಪ್ರಯತ್ನಗಳು ಜೋಡೆತ್ತಿನಂತೆ ಒಟ್ಟಿಗೆ ಸಾಗಿದರೆ , ಯಶಸ್ಸೆoಬುದು ಕಟ್ಟಿಟ್ಟ ಬುತ್ತಿ. ಕೆಲಸದ ಬಗ್ಗೆ ಆಸಕ್ತಿ ಇದ್ದರೆ ಮಾರ್ಗ ತನಗೆ ತಾನೇ ಲಭ್ಯ. ಸಾಮರ್ಥ್ಯ ವು ಎಷ್ಟೇ ಇದ್ದರೂ, ಸರಿಯಾದ ಪ್ರಯತ್ನವಿಲ್ಲದಿದ್ದರೆ ಗುರಿ ಸಾಧಿಸಲು ಸಾಧ್ಯವಾಗುವುದಿಲ್ಲ. ಇದೆಲ್ಲದರ ಜೊ ತೆಗೆ ಕೆಲಸ ಮಾಡುವ ಮನಸ್ಸು ಬಹು ಮುಖ್ಯ. ಈ ವಿಷಯವಾಗಿಯೇ ನಾವಿವತ್ತು ಮಾತನಾಡುತ್ತಾ ಹೋಗೋಣ.

06-30
08:01

S1 EP 106 ಪಂಚ ಪ್ರಾಣಗಳು | Bharata Sankhyaloka

ಪ್ರಾಣ ಅಂದರೆ ವಾಯು, ಪ್ರಾಣವು ಸೂರ್ಯ ಅಥವಾ ಅಗ್ನಿಯ ಶಕ್ತಿ. ಇದೇ ಕಾರಣಕ್ಕೆ ಹನುಮಂತನನ್ನು ಮುಖ್ಯಪ್ರಾಣ ಅಂತ ಕರೆಯಲಾಗುತ್ತದೆ. ಈ ಜ್ವಾ ಲೆ ಮೇ ಲ್ಮು ಖವಾಗಿ ಹರಿಯುವಂತದ್ದು. ಪ್ರಾಣವಾಯುವಿನ ಸ್ಥಾನ ಶ್ವಾಸಕೋ ಶ. ಉಸಿರಾಟದ ಪ್ರಕ್ರಿಯೆಯನ್ನು ನಿರ್ವ ಹಿಸುವುದೇ ಈ ಪ್ರಾಣ ವಾಯು. ಚಕ್ರ ಹಾಗೂ ಪಂಚ ಪ್ರಾಣವಾಯುವಿನ ನಡುವೆ ಇರುವ ಸಂಬಂಧದ ಕುರಿತು ನಾವಿಲ್ಲಿ ತಿಳಿದುಕೊ ಳ್ಳುತ್ತಾ ಹೋ ಗೋ ಣ. ಉಸಿರಾಟದ ಅಂಗಾಂಗಗಳು, ಮತ್ತು ಇವುಗಳಿಗೆ ಸಂಬಂಧಿಸಿದ ಮಾಂಸಖಂಡಗಳನ್ನು ಇದು ನಿಯಂತ್ರಿಸುತ್ತದೆ. ಪ್ರಾಣ ವಾಯುವಿನ ಹರಿವಿನಿಂದ ಸಂವೇ ದನೆಯ, ಭಾವನೆಗಳ ಅನುಭವ ಆಗುತ್ತದೆ. ಇಷ್ಟೇ ಅಲ್ಲದೆ ಈ ಪ್ರಾಣ ವಾಯುವು ಮನಸ್ಸು ಹಾಗೂ ದೇ ಹದ ಹತೋ ಟಿಗೆ ಕಾರಣವಾಗಿದೆ. ಉಳಿದ ನಾಲ್ಕು ವಾಯುಗಳೂ ಕೂಡಾ, ಈ ಪ್ರಾಣ ವಾಯುವಿನಿಂದಲೇ ಶಕ್ತಿಯನ್ನು ಪಡೆದುಕೊ ಳ್ಳುತ್ತದೆ. ಪ್ರಾಣಾಯಾಮ ಹಾಗೂ ಯೋ ಗದಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ. ಒಮ್ಮೆ ಪ್ರಾಣದ ಮೇ ಲೆ ನಿಯಂತ್ರಣ ಹೊ ಂದಿದರೆಂದರೆ, ಅವರು ನೂರು ಪ್ರತಿಶತ ಮಾನಸಿಕ ಸಮತೋ ಲನ ಹೊ ಂದಿರುತ್ತಾರೆ. ಇದರಿಂದ ನಿಮ್ಮ ದೈ ಹಿಕ ಕಾಯಿಲೆಗಳನ್ನೂ ಬಹಳಷ್ಟು ಮಟ್ಟಕ್ಕೆ ನಿಯಂತ್ರಿಸಬಹುದು. ಆದರೂ ನಾವು ದಿನನಿತ್ಯ ಹಲವು ರೀ ತಿಯ ರಾಸಾಯನಿಕಗಳು ಮತ್ತು ವಿಷಗಳು ನಮ್ಮ ಪ್ರಾಣವಾಯುವನ್ನ ಸೇ ರುತ್ತದೆ. ಇದರಿಂದಾಗಿ ನಮಗೆ ಅಪಾಯ ಉಂಟಾಗುತ್ತದೆ. ಗಾಳಿ, ನೀ ರು ಮತ್ತು ಆಹಾರದ ಮೂಲಕ ನಾವೇ ನು ನಮ್ಮೊ ಳಗೆ ತೆಗೆದುಕೊ ಳ್ಳುತ್ತೇವೆ ಎಂಬುದರ ಕುರಿತು ಪೂರ್ಣ ನಿಯಂತ್ರಣ ಅಸಾಧ್ಯ. ಆದರೆ, ಈ ಅಂಶಗಳು ನಮ್ಮ ಮೇ ಲೆ ಎಷ್ಟು ಪ್ರಭಾವ ಬೀ ರುತ್ತದೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಮೇ ಲೆ ಅವಲಂಬಿಸುತ್ತದೆ. ಅಲ್ಲದೇ ಈ ಪಂಚವಾಯುವಿಗೆ ಚಕ್ರಗಳು ಸಂಬಂಧಿಸಿವೆ. ಇನ್ನು ಪಂಚ ಮಹಾಪ್ರಾಣಗಳು ಯಾವುವು? ಮತ್ತೆ ಪಂಚ ವಾಯುಗಳು ಮತ್ತು ಅದಕ್ಕೆ ಸಂಬಂಧಿಸಿದ ಚಕ್ರಗಳ ಬಗ್ಗೆ ತಿಳಿದುಕೊ ಳ್ಳ ೋಣ. ಮೊದಲನೇ ಯದು ಅಪಾನ ವಾಯು, ಶ್ವಾಸಕೋ ಶಗಳು ಮತ್ತು ವಿಸರ್ಜ ನಾ ವ್ಯವಸ್ಥೆಯ ಮೂಲಕ ದೇ ಹದಿಂದ ತ್ಯಾ ಜ್ಯ ಉತ್ಪನ್ನಗಳನ್ನು ತೆಗೆದುಹಾಕುವುದು ಅಪಾನವಾಯುವಿನ ಕಾರ್ಯ ಭಾರವಾಗಿದೆ. ಹೊ ಟ್ಟೆಯನ್ನು, ಹೊ ಕ್ಕು ಳ ಪ್ರದೇ ಶದ ಕೆಳಗೆ, ಮತ್ತು ದೊ ಡ್ಡಕರುಳು, ಮೂತ್ರಪಿಂಡಗಳು, ಗುದದ್ವಾ ರ ಮತ್ತು ಜನನಾಂಗಗಳಿಗೆ ಶಕ್ತಿಯನ್ನು ಒದಗಿಸುತ್ತದೆ. ಇದು ದೇ ಹದಿಂದ ತ್ಯಾ ಜ್ಯವನ್ನು ಹೊ ರಹಾಕುವುದಕ್ಕೆ ಸಂಬಂಧಿಸಿದೆ. ಇದರ ತತ್ವ ಭೂಮಿ, ಇದು ಮೂಲಾಧಾರ ಚಕ್ರವನ್ನ ಅವಲಂಬಿಸಿರತ್ತೆ. ನೌಲಿ ಕ್ರಿಯಾ, ಅಗ್ನಿಸಾರ ಕ್ರಿಯಾ, ಅಶ್ವಿನಿ ಮುದ್ರ ಹಾಗೂ ಮೂಲಬಂಧ ಕ್ರಿಯೆಯ ಮೂಲಕ ಸಕ್ರಿಯಗೊ ಳಿಸಬಹುದಾಗಿದೆ. ಇನ್ನು ಎರಡನೇ ಯದು ಸಮಾನವಾಯು, ಇದರ ಮೂಲತತ್ವ ಅಗ್ನಿ, ಮಣಿಪೂರ ಚಕ್ರವನ್ನ ಅವಲಂಬಿಸಿಕೊ ಂಡು ಇದನ್ನು, ಕ್ರಿಯಾ ಯೋ ಗ, ಅಗ್ನಿಸಾರ ಕ್ರಿಯೆಯ ಮೂಲಕ ಸಕ್ರಿಯಗೊ ಳಿಸಬೇ ಕಾಗುತ್ತದೆ. ಸಮಾನವಾಯು ಹೃದಯ ಮತ್ತು ಹೊ ಕ್ಕು ಳ ನಡುವೆ ಇರುತ್ತದೆ. ಇದು ಜೀ ರ್ಣಾ ಂಗ ವ್ಯವಸ್ಥೆಯನ್ನು ಸಕ್ರಿಯಗೊ ಳಿಸುವುದಲ್ಲದೇ , ನಿಯಂತ್ರಿಸಲು ಸಹಾಯ ಮಾಡುತ್ತದೆ. ಯಕೃತ್ತು, ಕರುಳುಗಳು, ಮೇ ದೋ ಜ್ಜೀರಕ ಗ್ರಂಥಿ ಮತ್ತು ಹೊ ಟ್ಟೆ, ಮತ್ತು ಅವುಗಳ ಸ್ರವಿಸುವಿಕೆ ಮತ್ತು ಪರಿವರ್ತ ನೆಗೆ ಪ್ರಮುಖವಾಗಿ ಸಮಾನವಾಯು ಕಾರಣವಾಗಿರುತ್ತದೆ. ಭೌತಿಕ ಮಟ್ಟದಲ್ಲಿ ಇದು ಪೋ ಷಕಾಂಶಗಳ ಸಮೀ ಕರಣ ಮತ್ತು ವಿತರಣೆಗೆ ಸಂಬಂಧಿಸಿದೆ. ಗಾಳಿಯ ತತ್ವವನ್ನ ಹೊ ಂದಿದ ಪ್ರಾಣವಾಯು ನಮ್ಮ ದೇ ಹದ ಹೃದಯ ಭಾಗದಲ್ಲಿರುತ್ತದೆ. ಅನಾಹತ ಚಕ್ರವನ್ನು ಅವಂಬಿಸಿರುವ ಈ ಪ್ರಾಣವಾಯುವನ್ನು ಭಸ್ತ್ರಿಕಾ, ನಾಡಿಶುದ್ಧಿ ಹಾಗೂ ಉಜ್ಜಯಿ ಪ್ರಾಣಾಯಾಮದ ಮೂಲಕ ಸಕ್ರಿಯಗೊ ಳಿಸಬೇ ಕಾಗುತ್ತದೆ. ಹೃದಯದ ಬಡಿತ ಮತ್ತು ಉಸಿರಾಟ ಪ್ರಾಣವಾಯುವಿನ ಕಾರ್ಯ ಭಾರವಾಗಿದೆ. ಪ್ರಾಣವು ಉಸಿರಿನ ಮೂಲಕ ಶರೀ ರವನ್ನು ಪ್ರವೇ ಶಿಸುತ್ತದೆ ಮತ್ತು ರಕ್ತಪರಿಚಲನಾ ವ್ಯವಸ್ಥೆಯ ಮೂಲಕ ಪ್ರತಿ ಜೀ ವಕೋ ಶಕ್ಕೆ ಕಳಿಸಲ್ಪಡುತ್ತದೆ. ನಾಲ್ಕನೇ ಪ್ರಾಣ ಉದಾನವಾಯು, ಗಂಟಲು ಅಥವಾ ತಲೆ ಇದರ ಪ್ರಮುಖ ಸ್ಥಳವಾಗಿದೆ. ನೀ ಲಿ ಆಕಾಶ ಅಥವಾ ಶುಭ್ರವಾದ ಆಕಾಶ ಇದರ ತತ್ವವಾಗಿದೆ. ಉಜ್ಜಯಿ, ಭ್ರಮರಿ, ವಿಪರೀ ತ ಕರಣಿ ಕ್ರಿಯೆಯ ಮೂಲಕ ವಿಶುದ್ಧಿ ಮತ್ತು ಆಜ್ಞಾ ಚಕ್ರವನ್ನು ಅವಲಂಬಿಸಿರುವ ಉದಾನವಾಯುವನ್ನು ಸಕ್ರಿಯಗೊ ಳಿಸಬೇ ಕಾಗುತ್ತದೆ. ಧ್ವನಿ ಉಪಕರಣದ ಮೂಲಕ ಧ್ವನಿ ಉತ್ಪಾದನೆಯು ಉದಾನವಾಯುವಿನ ಕಾರ್ಯ ಭಾರವಾಗಿದೆ, ಉದಾಹರಣೆಗೆ ಮಾತಾಡುವುದು, ಹಾಡುವುದು, ನಗುವುದು ಮತ್ತು ಅಳುವುದು. ಜೊ ತೆಗೆ ಇದು ಜೀ ವಿಯ ಉದ್ದೇಶಕ್ಕೆ ಅನುಗುಣವಾದ ಧ್ವನಿಗಳನ್ನು ಉತ್ಪಾದಿಸಲು ಅಗತ್ಯವಾದ ಜಾಗೃತ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಉದಾನವು ಉನ್ನತ ಕೇ ಂದ್ರಗಳಿಗೆ ದೇ ಹದ ಸಂಪೂರ್ಣ ನಿಯಂತ್ರಣವನ್ನು ನೀ ಡುತ್ತದೆ. ಪಂಚಪ್ರಾಣಗಳಲ್ಲಿ ಕೊ ನೆಯದು ಅಂದರೆ ಐದನೇ ಯದು ವ್ಯಾ ನವಾಯು, ಇದರ ಪ್ರಮುಖ ಸ್ಥಳ ಉಸಿರಾಟ. ನೀ ರಿನ ತತ್ವವನ್ನು ಹೊ ಂದಿರುವ ವ್ಯಾ ನವಾಯುವು, ಸ್ವಾಧಿಷ್ಠಾನ ಚಕ್ರವನ್ನು ಅವಲಂಬಿಸಿದೆ. ದೀ ರ್ಘ ವಾಗಿ ಉಸಿರು ತೆಗೆದುಕೊ ಳ್ಳಿ ದೀ ರ್ಘ ವಾಗಿ ಉಸಿರು ಬಿಡಿ, ದೀ ರ್ಘ ವಾಗಿ ಉಸಿರು ತೆಗೆದುಕೊ ಳ್ಳಿ ಉಸಿರಾಡುವಾಗ ಬಳಿಕ ಉಸಿರನ್ನು ಬಿಗಿ ಹಿಡಿಯುವುದು ಹೀ ಗೆ ಬಹಿರ್ ಕುಂಭಕ ಪ್ರಕ್ರಿಯೆಯ ಮೂಲಕ ಕ್ರಿಯಾಶೀ ಲವಾಗಿಸಬಹುದು. ವ್ಯಾ ನವು ಇಡೀ ದೇ ಹವನ್ನು ವ್ಯಾ ಪಿಸುತ್ತದೆ, ಎಲ್ಲಾ ಚಲನೆಯನ್ನು ನಿಯಂತ್ರಿಸುತ್ತದೆ ಮತ್ತು ಇತರ ಪ್ರಾಣಗಳನ್ನು ಸಂಯೋ ಜಿಸುತ್ತದೆ. ಇದು ಇತರ ಪ್ರಾಣಗಳಿಗೆ ಮೀ ಸಲು ಶಕ್ತಿಯಾಗಿ ಕಾರ್ಯ ನಿರ್ವ ಹಿಸುತ್ತದೆ.

06-17
09:29

S1 EP 130 ತಾಳ್ಮೆ ಯಶಸ್ಸಿನ ಕೀಲಿ ಕೈ | Patience is the key to success

ಪ್ರತಿಯೊಬ್ಬನಿಗೂ ಸಾಧನೆಯ ಕನಸು ಇರುತ್ತದೆ. ಆದರೆ, ಅದರ ದಾರಿ ತಿಳಿದಿರುವುದಿಲ್ಲ. ಅಡೆತಡೆಗಳಿರುತ್ತವೆ. ಅವುಗಳಿಗೆ ಹೆದರಬಾರದು. ಕನಸು, ಹಣ ಸಂಪಾದನೆ ಮತ್ತು ಜ್ಞಾನ ಈ ಮೂರು ಹಾದಿಯಲ್ಲಿ ಏಕಕಾಲಕ್ಕೆ ಚಲಿಸಿದರೆ ಮಾತ್ರ ಚಿಕ್ಕ ವಯಸ್ಸಿನಲ್ಲೇ ಸಾಧಿಸೋ ದಕ್ಕೆ ಸಾಧ್ಯ. ಪ್ರತಿಯೊಬ್ಬ ಮನುಷ್ಯನಿಗೂ ಏನಾದರೊ ಂದು ಸಾಧಿಸಬೇಕೆಂಬ ಹಂಬಲವಿರುತ್ತದೆ. ಕೆಲವರು ಒಂದು ಡಿಗ್ರಿ ತೆಗೆದುಕೊಂಡು ಒಂದು ಸಣ್ಣಕೆಲಸಕ್ಕೆ ಕೈತುಂಬ ಸಂಬಳ ತೆಗೆದುಕೊಳ್ಳುವುದೇ ಸಾಧನೆ ಅಂದ್ಕೊ ಳ್ತಾರೆ. ಇನ್ನು ಕೆಲವರು “ಬೆಳಿಗ್ಗೆ ಒಂಬತ್ತುಗಂಟೆಗೆ ಕೆಲಸಕ್ಕೆ ಹೋ ಗಿ ಸಂಜೆ ಐದು ಗಂಟೆಗೆ ವಾಪಸ್ಸು ಬರುವುದನ್ನು ಎಲ್ಲರೂ ಮಾಡ್ತಾರೆ, ನಾನು ಸ್ವಲ್ಪ ಡಿಫರೆಂಟಾಗಿರಬೇಕು ಅಂತ ಯೋಚಿಸ್ತಾರೆ. ಅದನ್ನ ಸಾಧಿಸೋ ದಕ್ಕೆ ಬೇರೆ ಬೇರೆ ಕೆಲಸಗಳಿಗೆ ಕೈ ಹಾಕ್ತಾರೆ. ಸಾಧನೆಯ ಬಗ್ಗೆಕನಸು ಕಾಣುವುದು ತುಂಬಾ ಸುಂದರವಾದ ವಿಷಯ. ಆದರೆ ಸಾಧಿಸುವುದು ಹೇಗೆ ಎಂಬುದನ್ನು ವಾಸ್ತವಿಕವಾಗಿ ನಾವು ಯೋಚಿಸುವುದೇ ಇಲ್ಲ. ಯಾರು ಏನು ಬೇಕಾದರೂ ಆಗಬಹುದು, ಯಾವುದೂ ಅಸಾಧ್ಯವಲ್ಲ ಅನ್ನ ೋದು ನಮಗೆ ಗೊ ತ್ತಿರೋ ವಿಚಾರ. ಆದರೆ ನಮಗೆ ಬೇಕು ಅನ್ನಿಸಿದ್ದರ ಹಿಂದೆ ನೂರಕ್ಕೆ ನೂರು ಶ್ರಮ ಹಾಕಿ ಓಡಬೇಕು ಅಷ್ಟೆ. ಕೆಲವು ಸಲ ನಾವು ಓಡುವುದಕ್ಕೇನೋ ರೆಡಿ ಇರ್ತೇವೆ, ಆದರೆ ನಮ್ಮ ಜೀವನ, ಆ ಜೀವನದಲ್ಲಿ ನಮ್ಮ ಸುತ್ತಲಿರುವ ಪ್ರೀತಿಪಾತ್ರರು, ಅವರ ಅಸಹಾಯಕತೆ ಇವೆಲ್ಲನಮ್ಮ ಜೀವನಕ್ಕೆ ತತ್ಕ್ಷಣ ಅದನ್ನೆಲ್ಲಾಜ್ಞಾಪಿಸ ಓಡೋ ದನ್ನ ನಿಲ್ಲಿಸಿಯೇ ಬಿಡುತ್ತೇವೆ. ಪ್ರತಿನಿತ್ಯ ಜೀವನ ಸಾಗಿಸುವುದೇ ಕಷ್ಟ ಅನ್ನಿಸುತ್ತಿರುವಾಗ ಸಾಧನೆಯ ಬಗ್ಗೆ ಯೋಚಿಸುವುದಾದರೂ ಹೇಗೆ? ಯೋಚಿಸಿದರೂ ಈಗ ಸದ್ಯಕ್ಕೆ ಅದರ ಕಡೆಗೆ ಹೋ ಗುವುದಿಲ್ಲಅಂತ ನಿರ್ಧಾರ ತೆಗೆದುಕೊಂಡು ಸುಮ್ಮನಾಗುತ್ತೇವೆ. ಕಷ್ಟದಲ್ಲಿರುವವರು ನಿಜವಾಗಿಯೂ ಏನನ್ನೂ ಸಾಧಿಸಲು ಸಾಧ್ಯವೇ ಇಲ್ಲಅಂತ ಅನ್ಕೊ ಂಡು ಬಿಡುತ್ತೇವೆ. ಆದ್ರೆ ಇದಕ್ಕೆಲ್ಲಾ ಬೇಕಾಗಿರೋ ದು ತಾಳ್ಮೆ . ಸಾಧಿಸೋ ದಕ್ಕಾಗಿ ನಿಮ್ಮ ತಂದೆ ತಾಯಿಯನ್ನು ದೂರ ಮಾಡಬೇಕಿಲ್ಲ, ಅಣ್ಣತಂಗಿಯ ಪ್ರೀತಿಯಿಂದ ವಂಚಿತರಾಗಬೇಕಿಲ್ಲ, ಅವರ್ಯಾರನ್ನೂ ನೋ ಡಿಕೊಳ್ಳದೆ ಎಲ್ಲ ಜವಾಬ್ದಾರಿಗಳನ್ನು ಕಳಚಿಕೊಂಡು ಮನೆ ಬಿಟ್ಟು ಓಡಿಹೋ ಗಬೇಕಿಲ್ಲ. ಒಬ್ಬರಲ್ಲಇಬ್ಬರಲ್ಲ, ಸಾವಿರಾರು ಜನ ಹೀಗೆ ಮನೆ ಬಿಟ್ಟು ಓಡಿ ಬಂದು ಸಾಧನೆ ಮಾಡುತ್ತೇವೆ ಅಂತ ಸುಮ್ಮನೆ ಕೂತಿದ್ದಾರೆ. ಯಾಕೆ ಸುಮ್ಮನೆ ಕೂತಿದ್ದಾರೆ ಅಂತ ಒಮ್ಮೆ ಸಿಂಹಾವಲೋ ಕನ ಮಾಡಿದ್ರೆ, ಅದಕ್ಕೆ ಬೇರೆ ಯಾರೂ ಕಾರಣರಲ್ಲ; ಅವರೇ ಕಾರಣರು. ತಾಳ್ಮೆ ಯಿಲ್ಲದ ಬದುಕು. ಅವರು ತಮ್ಮ ಕಣ್ಮುಂದೆ ಸಾಧನೆ ಮಾಡಿರುವ, ಬಡತನದಿಂದ ಬಂದಿರುವ ಜನರೊ ಡನೆ ತಮ್ಮನ್ನು ಹೋ ಲಿಸಿಕೊಲುವುದಿಲ್ಲ. ಬದಲಿಗೆ, ಅವರ ಕಣ್ಣಿಗೆ ಈಗಾಗಲೇ ಶ್ರೀಮಂತರು ಕಾಣಿಸಿರ್ತಾರೆ. ತಾನು ಕೂಡ ಶ್ರೀಮಂತನಾಗಿದ್ದಿದ್ದರೆ ದೊ ಡ್ಡ ಸಾಧನೆ ಮಾಡುತ್ತಿದ್ದೆ ಅಂತ ಗೆಳೆಯರೆದುರು ಕೊಚ್ಚಿಕೊಳ್ಳುತ್ತಾರೆ. ಕೆಲವೊಮ್ಮೆ ಇದಕ್ಕೆಲ್ಲಾನಮ್ಮ ಮನಸ್ಥಿತಿಯೂ ಕಾರಣವೇನೋ ಅಂತನಿಸಿ ಬಿಡುತ್ತದೆ. ತಾವು ಕಷ್ಟಪಟ್ಟು ದುಡಿದು ತನ್ನ ಕನಸನ್ನು ನನಸು ಮಾಡಿಕೊಳ್ಳುವ ದಾರಿಯಲ್ಲಿಇದ್ದೇನೆ ನೆಮ್ಮದಿ ಕೂಡ ಅವರಿಗೆ ಇರದೇ ಇರುವುದು ದುರದೃಷ್ಟಕರ ಸಂಗತಿ. ದಿನಕ್ಕೊಂದು ಹೊ ಸ ಕೆಲಸಕ್ಕೆ ಕೈ ಹಾಕುವುದು, ಕೊನೆಗೆ ಯಾವುದೂ ಸಾಧ್ಯವಾಗದೇ ತಮ್ಮ ಜೀವನವನ್ನೇ ಬೈದುಕೊಳ್ಳುವುದು. ಸಾವಿರಾರು ಫೈಲ್ಯೂರ್ಗಳ ನಂತರವೂ ಸಾಧಿಸಿ ದಡ ಸೇರಿದವರೂ ಅದೆಷ್ಟ ೋ ಮಂದಿ ಇದ್ದಾರೆ. ಅವರ ಬದುಕು ನಮಗೆ ಸ್ಫೂರ್ತಿ. ಅಂತಹವರಲ್ಲಿಪ್ರಮುಖರು ಕೆಎಫ್ಸಿ ಬ್ರ್ಯಾಂಡ್ನ ಸಂಸ್ಥಾಪಕರು. ನೂರು ಫೈಲ್ಯೂರ್ಗಳ ನಂತರವೂ ತನ್ನ ಇಳಿವಯಸ್ಸಿನಲ್ಲಿಒಂದು ಬ್ರ್ಯಾಂಡ್ ಕಟ್ಟಿ ಮಿಲಿಯನ್ಗಟ್ಟಲೆ ಸಂಪಾದಿಸಿದ ಹೆಸರುವಾಸಿಯಾದವರ ಕಥೆ ಅಂತೂ ನಮಗೆ ಸ್ಫೂರ್ತಿ. ಇವರ ಕಥೆಯನ್ನು ಬ್ರ್ಯಾಂಡ್ ಸ್ಟ ೋರಿ ಸಿರೀಸ್ನ ಒಂದು ಎಪಿಸೋ ಡ್ನಲ್ಲಿನೀವು ಕೇಳಬಹುದು. ಇಲ್ಲಿನೂರು ಫೇಲ್ಯೂರು ಅನ್ನ ೋದು ಚಿಕ್ಕ ವಿಚಾರವಂತೂ ಅಲ್ಲವೇ ಅಲ್ಲ, ಈ ಫೇಲ್ಯೂರ್ಗಳನ್ನ ಓವರ್ಕಮ್ ಮಾಡಿರೋ ದಕ್ಕೆ ಪ್ರಮುಖ ಕಾರಣ ತಾಳ್ಮೆ . ಅದರ ಜೊತೆಗೆ ಪರಿಶ್ರಮವಂತೂ ಖಂಡಿತಾ ಇದೆ. ಮನುಷ್ಯನಿಗೆ ತಾಳ್ಮೆ ಮುಖ್ಯವಾಗಿ ಬೇಕು. ಇದು ಸಕ್ಸೆಸ್ನ ಪ್ರಮುಖ ಸೂತ್ರವಾಗಿರುತ್ತದೆ. ಈ ದಾರಿ ಬಿಟ್ಟು ಗೆಲುವಿಗೆ ಬೇರೆ ಯಾವುದು ಅಡ್ಡದಾರಿಗಳಿಲ್ಲ. ಅದಕ್ಕೇ ದೊ ಡ್ಡವರು ಹೇಳಿದ್ದುತಾಳಿದವನು ಬಾಳಿಯಾನು ಅಂತ. ಯಾವ ವಿಜ್ಞಾನಿಯ ಪ್ರಯೋಗವೂ ಒಂದೇ ಬಾರಿಗೆ ಯಶಸ್ವಿಯಾಗಿಲ್ಲ. ಹತ್ತುಹಲವು ಸೋ ಲುಗಳ ಬಳಿಕವೇ ಸಾಧಕರು ಯಶಸ್ಸು ಕಂಡಿದ್ದುಅಂತ ಹೇಳ್ತಾಇವತ್ತಿನ ಸಂಚಿಕೆಗೆ ಪೂರ್ಣವಿರಾಮವನ್ನಿಡ್ತಾಇದೀನಿ.

06-03
07:31

Recommend Channels