Discoverದನಿಪಯಣದನಿಪಯಣದಲ್ಲಿ ಗಾನಯೋಗಿಗಳು
ದನಿಪಯಣದಲ್ಲಿ ಗಾನಯೋಗಿಗಳು

ದನಿಪಯಣದಲ್ಲಿ ಗಾನಯೋಗಿಗಳು

Update: 2020-03-22
Share

Description

ಗದುಗಿನ ಬಗ್ಗೆ ನಾವು ಎರಡು #ದನಿಪಯಣ ಸಂಚಿಕೆಗಳನ್ನು ಮಾಡಿದ್ದೀವಿ.
೧. https://t.co/7ScRqNZFxs

೨. https://t.co/lSdNo8Xhg4

ಆದರೆ "ಇನ್ನೂ ಸಂಗೀತಸಂತ ಪುಟ್ಟಯ್ಯಜ್ಜನ ಬಗ್ಗೆ ಯಾಕೆ ಮಾತಾಡಿಲ್ಲ?" ಎಂದು ನೀವು ಕೇಳತಾ ಇದ್ದರೆ , ತಗೋಳ್ಳಿ ನಮ್ಮ ಈ ಸಂಚಿಕೆಯಲ್ಲಿ ವೀರೇಶ್ವರ ಪುಣ್ಯಾಶ್ರಮಕ್ಕೆ ನಮ್ಮ #ದನಿಪಯಣ.


👉 ವೀರೇಶ್ವರ ಪುಣ್ಯಾಶ್ರಮಕ್ಕೆ ಆ ಹೆಸರು ಬರಲು ಏನು ಕಾರಣ ನಿಮಗೆ ಗೊತ್ತಾ ? ನಾಲ್ವತ್ತವಾಡದ ಶ್ರೀ ವೀರೇಶ್ವರ ಶರಣರ ಹೆಸರಿನಿಂದಾಗಿ ಆ ಹೆಸರು ಬಂತಾ ?
ಪುಣ್ಯಾಶ್ರಮದ ಸ್ಥಾಪನೆಗೆ ಪ್ರೇರಕಶಕ್ತಿಯಾಗಿದ್ದ "ಕರ್ನಾಟಕದ ಫೋರ್ಡ್" ಶ್ರೀ ಬಸರಿಗಿಡದ ವೀರಪ್ಪನವರ ಹೆಸರಿನಿಂದಾಗಿ ಬಂತಾ ?

👉 ಬರಬೇಕಿತ್ತು ಭಾರತ ರತ್ನ
ಪ್ರಶಸ್ತಿ ಪುಟ್ಟರಾಜರಿಗೆಂದೋ
ಬಂದಿಲ್ಲ, ಏಕೆಂದರೆ
ಕಣ್ಣಿಲ್ಲದ ಕವಿ ಬರೆದ ಕೃತಿ
ಕಣ್ಣಿದ್ದವರಿನ್ನೂ ಓದಿಲ್ಲ !!

(ಕವಿ ಶ್ರೀ ಐ.ಕೆ.ಕಮ್ಮಾರ ಅವರ ಕವಿತೆ)

👉 ಗವಾಯಿಗಳ ಕಂಪನಿಯ "ಹೇಮರಡ್ಡಿ ಮಲ್ಲಮ್ಮ" ನಾಟಕ ಸುಮಾರು ನಾಲ್ಕು ನೂರು ಪ್ರಯೋಗ ಕಂಡಿತ್ತು !

👉 ಸರ್ವಶ್ರೀ ಅರ್ಜುನಸಾ ನಾಕೋಡ, ಬಸವರಾಜ ರಾಜಗುರು, ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಇತ್ಯಾದಿ ದಿಗ್ಗಜರು ಗವಾಯಿಗಳ ಕಂಪನಿಯಲ್ಲಿಯೇ ಪಳಗಿದವರು.


👉 "ರಕ್ಷಿಸು ಕರ್ನಾಟಕ ದೇವಿ" ಎಂಬ ಜನಪ್ರಿಯ ನಾಡಗೀತೆ ಕರ್ತೃ ಶಾಂತಕವಿಗಳು 'ಕೃತಪುರ ನಾಟಕ ಮಂಡಳಿ'ಯ ಮೂಲಕ ಆಧುನಿಕ ಕನ್ನಡ ನಾಟಕರಂಗಕ್ಕೆ ಗದುಗಿನಲ್ಲಿ ನಾಂದಿ ಹಾಡಿದ್ದರು.

ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.


ಈ ಸಂಚಿಕೆಯಲ್ಲಿ ನಾವು ಉಪಯೋಗಿಸಿದ ಹಾದಿ, ಕಂಡ ದೃಶ್ಯಗಳ ಚಿತ್ರಗಳು ಈ ಬ್ಲಾಗಿನಲ್ಲಿವೆ : http://antarangada-mrudanga.blogspot.com/2020/03/blog-post_21.html
Comments 
loading
In Channel
loading
00:00
00:00
1.0x

0.5x

0.8x

1.0x

1.25x

1.5x

2.0x

3.0x

Sleep Timer

Off

End of Episode

5 Minutes

10 Minutes

15 Minutes

30 Minutes

45 Minutes

60 Minutes

120 Minutes

ದನಿಪಯಣದಲ್ಲಿ ಗಾನಯೋಗಿಗಳು

ದನಿಪಯಣದಲ್ಲಿ ಗಾನಯೋಗಿಗಳು

Gururaj Kulkarni